No Image

ಪ್ರಜಾವಾಣಿ – ಅಂತರಾಳ: ಜೂನ್ 30, 2012

June 30, 2012 Srinivas Kakkilaya 0

ಔಷಧಿಗೆ ಅಂಜುತ್ತಿರುವ ವೈದ್ಯರು [ನೋಡಿ] ನಮ್ಮ ಆರೋಗ್ಯ ಕ್ಷೇತ್ರದ ಅಪ್ರತಿಮ ಸಾಧನೆಗಳು ಸುದ್ದಿ ಮಾಡುವಂತೆಯೇ ಅಲ್ಲಿನ ಕರಾಳ ಕಾರ್ಯಗಳೂ ಆಗಾಗ ಹೊರಬರುತ್ತಿರುತ್ತವೆ. ವಿಶ್ವದ ಯಾವುದೇ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನೂ ನಾಚಿಸುವಂತಹ ಅತಿ ನವೀನವಾದ ಚಿಕಿತ್ಸೆಗಳನ್ನು ನೀಡಬಲ್ಲ […]

No Image

ವಿಜಯ ಕರ್ನಾಟಕದಲ್ಲಿ ‘ಆರೋಗ್ಯ ಆಶಯ – 1’

June 29, 2012 Srinivas Kakkilaya 0

ಹತ್ತೊಂಭತ್ತನೇ ಬರಹ : ವಿಶ್ವಾಸದೆಡೆಯಲ್ಲಿ ಹಗೆತನವೇಕೆ? [ಮಾರ್ಚ್ 6, 2013, ಬುಧವಾರ] [ನೋಡಿ | ನೋಡಿ] ಸ್ಟೆಥೊಸ್ಕೋಪ್ ಜೊತೆಗೆ ಬಂದೂಕನ್ನೂ ಹಿಡಿದೊಯ್ಯುವ ಸ್ಥಿತಿ ಬಾರದಿರಲಿ  “ವೈದ್ಯನು ಎಷ್ಟೇ ಪ್ರಾಮಾಣಿಕನಾಗಿದ್ದರೂ, ಜಾಗರೂಕನಾಗಿದ್ದರೂ ಯಾವ ದಿನ, ಯಾವ ಘಳಿಗೆಯಲ್ಲಿ ಅನರ್ಹವಾದ ದಾಳಿಗಳನ್ನೂ, ದುರುದ್ದೇಶಪೂರಿತವಾದ ಆರೋಪಗಳನ್ನೂ, ವಸೂಲಿಯ ಬೆದರಿಕೆಗಳನ್ನೂ, ಪರಿಹಾರದ ದಾವೆಗಳನ್ನೂ […]